ರಶ್ಮಿಕ ರವರಿಗೆ ಕುಲಾಯಿಸಿದ ಮತ್ತೊಂದು ಅದೃಷ್ಟ, ರಶ್ಮಿಕ ರವರಿಗಾಗಿ ಖ್ಯಾತ ನಟ ಮಾಡಿದ ತ್ಯಾಗ ಎಂಥದ್ದು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಹಿಂತಿರುಗದೆ ಸಾಲು-ಸಾಲು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿ ತೆಲುಗು ತಮಿಳು ಇದೀಗ ಬಾಲಿವುಡ್ ನಲ್ಲಿಯೂ ಕೂಡ ಸಹನ ಸಾಲು ಚಿತ್ರಗಳಲ್ಲಿ ಅವಕಾಶವನ್ನು ಪಡೆದು ಕೊಂಡಿರುವ ರಶ್ಮಿಕಾ ಮಂದಣ್ಣ ರವರು ಎಲ್ಲಿ ನೋಡಿದರೂ ಕೂಡ ತಮ್ಮ ಹೆಸರು ಕೇಳಿ ಬರುವಂತೆ ಮಾಡಿದ್ದಾರೆ.

ತೆಲುಗಿನಲ್ಲಿ ಸ್ಟಾರ್ ನಟರ ಜೊತೆ ಅವಕಾಶ ಪಡೆದು ಕೊಂಡಿರುವ ರಶ್ಮಿಕ ಮಂದನ್ನ ರವರು ಇನ್ನು ಹಲವಾರು ಸ್ಟಾರ್ ನಟರಿಗೆ ತಮ್ಮ ಸಿನಿಮಾಗೆ ಡೇಟ್ ನೀಡದೆ ನಾನು ಇತರ ಸಿನಿಮಾಗಳಲ್ಲಿ ನಿರತವಾಗಿದ್ದೇನೆ ಎಂದು ಸ್ಟಾರ್ ನಟರ ಸಿನಿಮಾಗಳನ್ನು ಕೂಡ ತಿರಸ್ಕರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ, ಇದೇ ಸಂದರ್ಭದಲ್ಲಿ ತಮಿಳು ಹಾಗೂ ಬಾಲಿವುಡ್ ನಲ್ಲಿಯೂ ಕೂಡ ರಶ್ಮಿಕ ಮಂದಣ್ಣ ರವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಇಂತಹ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ರವರು ತಮ್ಮ ಮುಂದಿನ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಬೇಕು ಎಂದು ಡೇಟ್ ಕೇಳಿದ್ದರು, ಆದರೆ ಇತರ ಸಿನಿಮಾಗಳಲ್ಲಿ ನಿರತವಾಗಿದ್ದೇನೆ ಎಂದು ಹೇಳಿದಾಗ ನೀವೇ ಬೇಕು ಎಷ್ಟು ದಿವಸ ಆದರೂ ಪರವಾಗಿಲ್ಲ ಎಂದು ರಾಮಚರಣ್ ನೇತೃತ್ವದ ನಿರ್ಮಾಣ ಸಂಸ್ಥೆ ಕಾಯಲು ಸಿದ್ದವಿರುವುದಾಗಿ ತಿಳಿಸಿದೆ, ಅದೇ ಕಾರಣಕ್ಕಾಗಿ ರಶ್ಮಿಕಾ ಮಂದಣ್ಣ ರವರು ತಮ್ಮ ಬ್ಯುಸಿ ದಿನಗಳ ನಡುವೆಯೂ ಕೂಡ ವಿವಿಧ ಡೇಟ್ ಗಳನ್ನು ಹುಡುಕಿ ರಶ್ಮಿಕ ಮಂದನ್ನ ರಗುರು ರಾಮ ಚರಣ್ ರವರ ಚಿತ್ರ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ಟಾಪ್ ನಟರೊಬ್ಬರು ರಶ್ಮಿಕ ಮಂದಣ್ಣ ರವರ ಚಿತ್ರಕ್ಕಾಗಿ ಎಷ್ಟು ದಿವಸ ಬೇಕಾದರೂ ಕಾಯುತ್ತೇನೆ ಎಂದು ಹೇಳುವುದು ನಿಜಕ್ಕೂ ತ್ಯಾಗವೇ ಸರಿ.

Comments are closed.